Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

“ಸೇವ್ ದಿ ವಾಟರ್” ಅಧ್ಯಯನಕ್ಕಾಗಿ ಅಂಡಮಾನ್ ಪ್ರಯಾಣ

ಪಾಂಡವ,ರಟ್ಟೀಹಳ್ಳಿ : ತಾಲ್ಲೂಕಿನ ಕೋಡಮಗ್ಗಿ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜ್ಯಾನಾಯ್ಕ ಲಮಾಣಿ ಇವರ ಪುತ್ರ ಯಶಸ್ ಎಂ. ಎಲ್. “ಸೇವ್ ದಿ ವಾಟರ್” ಎಂಬ ವಿಷಯದ ಮೇಲೆ ಅಧ್ಯಯನ ಮಾಡಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಪ್ರಯಾಣ ಬೆಳೆಸಿದರು. ಪ್ರಸ್ತುತ ಯಶಸ್ ಶಿಕಾರಿಪುರ ಅಕ್ಷರ ರೆಸಿಡೆನ್ಸಿಯಲ್ ನಲ್ಲಿ 10 ನೇ ತರಗತಿ ಓದುತ್ತಿದ್ದಾನೆ. ನೀರಿನ ಉಳಿವಿಗಾಗಿ ಹೆಚ್ಚಿನ ಅಧ್ಯಯನಕ್ಕೆ ತೆರಳಿದ ಬಾಲಕನಿಗೆ ಕಾಲೇಜಿನ ಸಿಬ್ಬಂದಿ ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!