Wed. Jan 8th, 2020

ಪಾಂಡವ ನ್ಯೂಸ್

ಸಮಾಜದ ಧ್ವನಿ

ಡಾ.ಗಿರೀಶ ಕಾರ್ನಾಡರವರ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಶ್ರದ್ದಾಂಜಲಿ

1 min read

ರಾಣಿಬೆನ್ನೂರ- ಖ್ಯಾತ ನಾಟಕಕಕಾರ, ಹಿರಿಯ ಸಾಹಿತಿ ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ.ಗಿರೀಶ ಕಾರ್ನಾಡರವರ ನಿಧನಕ್ಕೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ವಂದೇ ಮಾತರಂ ಸಂಸ್ಥೆ, ರೈತ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರದಂದು ನಗರದ ಅಂಚೆ ವೃತ್ತದ ಬಳಿ ಶೃದ್ದಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.
ನಗರಸಭಾ ಸದಸ್ಯರುಗಳಾದ ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ, ರವಿಂದ್ರಗೌಡ ಪಾಟೀಲ, ಜಗದೀಶ ಕೆರೂಡಿ, ನಿತ್ಯಾನಂದ ಕುಂದಾಪುರ, ಕೊಟ್ರೆಶಪ್ಪ ಎಮ್ಮಿ, ಮಂಜುನಾಥ ದುಗ್ಗತ್ತಿ, ಶಿವಕುಮಾರ ಜಾಧವ, ಮೈಲಪ್ಪ ದಾಸಪ್ಪನವರ, ಶಿವಕುಮಾರ ಹರಕನಹಾಳ, ರಂಗಪ್ಪ ಪೂಜಾರ, ವೆಂಕಟೇಶ ಅಜರಡ್ಡಿ, ಗುತ್ತೆಪ್ಪ ಗುಡಿಹಿಂದ್ಲರ್, ರಾಜು ಓಲೇಕಾರ, ಮಾಲತೇಶ ಸೇರಿದಂತೆ ಮತ್ತಿತರರರು ಇದ್ದರು.

  •  
  •  
  •  
  •  
  •  
  •  

1 thought on “ಡಾ.ಗಿರೀಶ ಕಾರ್ನಾಡರವರ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಶ್ರದ್ದಾಂಜಲಿ

Leave a Reply

Your email address will not be published. Required fields are marked *

Copyright © All rights reserved. | Developed by LOGẞITS SOFTWARES
error: Content is protected !!