ಇಂದು ಪೂರ್ವ ಬಾವಿ ಸಭೆ
ಪಾಂಡವ ನ್ಯೂಸ್, ಗುತ್ತಲ: ಪಟ್ಟಣದಲ್ಲಿ ಇದೇ ನವೆಂಬರ 6ರಿಂದ 8ರವರೆಗೆ ಬಾಳೇಹೊನ್ನೂರ ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಆದಿ ಜಗದ್ಗುರ ರೇಣುಕಾಚಾರ್ಯರ ಜಯಂತಿ ಯುಗಾಮಾನೋತ್ಸವ, ಇಷ್ಟಲಿಂಗ ಮಹಾಪೂಜೆ, ಅಡ್ಡಪಲ್ಲಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನ ಜರಗಲಿದ್ದು ಕಾರಣ ಇದರ ಪೂರ್ವ ಬಾವಿ ಸಭೆಯನ್ನು ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿ ಹಾಗೂ ಕಲ್ಮಠದ ಶ್ರೀಗುರುಸಿದ್ದ ಸ್ವಾಮಿಜಿಗಳ ಸಾನಿಧ್ಯದಲ್ಲಿ ಬುಧವಾರ ಸಂಜೆ 6.30ಕ್ಕೆ ಕರೆಯಲಾಗಿದ್ದು ಪಟ್ಟಣದ ಎಲ್ಲ ಸಮಾಜಗಳ ಪ್ರಮುಖರು, ಧರ್ಮಾಭಿಮಾನಿಗಳು ಸಕಾಲಕ್ಕೆ ಆಗಮಿಸವಂತೆ ಪ್ರಕಟಣೆ ತಿಳಿಸಿದೆ.