Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗುತ್ತಲದ ಐತಿಹಾಸಿಕ‌ ದೊಡ್ಡ ಕೆರೆಗೆ ಭಾಗೀನ

ಪಾಂಡವ,ಗುತ್ತಲ: ಗುತ್ತಲದ ಐತಿಹಾಸಿಕ‌ ದೊಡ್ಡ ಕೆರೆಗೆ ಮಾಜಿ‌‌ ಸಚಿವ ಬಸವರಾಜ ಶಿವಣ್ಣನವರ ಶುಕ್ರವಾರ ಭಾಗೀನ ಅರ್ಪಿಸಿದರು. ಕಳೆದ ನಾಲ್ಕೈದು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲದೆ ಬಿಕೊ ಎನ್ನುತ್ತಿದ್ದ ಕೆರೆಗೆ ಇದೀಗಾ ಗಂಗೆಯ ದರ್ಶನದಿಂದ ಭಾಗ್ಯ ಸಿಕ್ಕಿದೆ. ಅಕ್ಕ ಪಕ್ಕದ ರೈತರ ಹೊಲಗದ್ದೆಗಳಿಗೆ ಹಾಗೂ ನೀರಿಲ್ಲದೆ ನಿಮತಿದ ಬೋರ್ವೆಲ್ ಗಳು ಸಹ ಪುನಃ ನೀರು ಬರುತ್ತಿದೆ.


ಈ ವೇಳೆ ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಈರಪ್ಪ ಲಮಾಣಿ, ಪ.ಪಂ‌ ಸದಸ್ಯರಾದ ನಾಗರಾಜ ಎರಿಮನಿ, ಲಿಂಗೇಶ ಬೆನ್ನೂರ, ಕೋಟೀಶ ಬನ್ನಿಮಟ್ಟಿ, ಗುಡ್ಡಪ್ಪ ಗೊರವರ, ರಮೇಶ ಮಠದ, ಪ್ರೇಮಾ ಸಾಲಗೇರಿ, ಅನ್ನಪೂರ್ಣ ಬಂಡಿವಡ್ಡರ, ಲಿಂಗರಾಜ ನಾಯಕ ಸೇರಿ ಅನೇಕರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!